ಕನ್ನಡದ ಸಾಹಿತಿಗಳನ್ನು ಕುರಿತು ಈಗಾಗಲೇ ಹಲವು ಲೇಖನಗಳು ವಿಕಿಪೀಡಿಯಾದಲ್ಲಿರುವುದು ನೀವೀಗಾಗಲೇ ಗಮನಿಸಿರಬಹುದು. ಗಮನಿಸಿರದಿದ್ದಲ್ಲಿ ಕೆಳಗಿನ ಪುಟಕ್ಕೆ ಭೇಟಿ ಕೊಡಿ... http://kn.wikipedia.org/wiki/Category:%E0%B2%B8%E0%B2%BE%E0%B2%B9%E0%B2% BF%E0%B2%A4%E0%B2%BF%E0%B2%97%E0%B2%B3%E0%B3%81
ಆದರೆ ಕೆಲವು ಸಾಹಿತಿಗಳ ಬಗ್ಗೆ ಇನ್ನೂ ಚುಟುಕು ಪುಟವನ್ನಾದರೂ ಪ್ರಾರಂಭಿಸಲಾಗಿಲ್ಲ. ಆದ್ದರಿಂದ ಕೆಳಗೆ ಪಟ್ಟಿ ಮಾಡಿರುವ ಸಾಹಿತಿಗಳ ಬಗ್ಗೆ ಲೇಖನಗಳನ್ನು ಅಥವಾ ಚುಟುಕು ವಾಕ್ಯಗಳನ್ನು ಸಾಧ್ಯವಾದಲ್ಲಿ ಸೇರಿಸಿ. ಪಂಜೆ ಮಂಗೇಶರಾವ್ | ಜಿ ಎಸ್ ಶಿವರುದ್ರಪ್ಪ | ಪ್ರೊ. ಕೆ ನಿಸಾರ್ ಅಹಮದ್ | ಸು ರಂ ಎಕ್ಕುಂಡಿ | ಸಾ ಶಿ ಮರುಳಯ್ಯ | ತ್ರಿವೇಣಿ | ದಿನಕರ ದೇಸಾಯಿ
- ಹರಿ ಪ್ರಸಾದ್